ಸ್ನೇಹಿತರಿಂದಲೇ ಸ್ನೇಹಿತನ ಕೊಲೆ

0
12
ಕೊಲೆ

ಕಲಬುರಗಿ: ಪರಸ್ಪರ ಸ್ನೇಹಿತರ ಮಧ್ಯೆ ಕಲಹ ಉಂಟಾಗಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಕೇಂದ್ರ ಬಸ್ ನಿಲ್ದಾಣ ಸಮೀಪದ ವಿದ್ಯಾನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಮೃತನನ್ನು ಅಶೋಕ ನಗರ ನಿವಾಸಿ ಆಕಾಶ ಆಂಜನೇಯ (೨೬) ಎಂಬಾತನನ್ನು ಕೊಲೆಗಿಡಾದ ಯುವಕ ಎಂದು ಗುರುತಿಸಲಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಡಾ. ಬಿ. ಆರ್ . ಅಂಬೇಡ್ಕರ್ ಜಯಂತಿಯ ಮೆರವಣಿಗೆ ವೇಳೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಶೋಕ ನಗರ ಠಾಣೆ ಪೊಲೀಸ್ ರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Previous articleಸಲ್ಮಾನ್‌ಖಾನ್ ನಿವಾಸ ಮೇಲೆ ಅಪರಿಚಿತರ ಗುಂಡಿನ ದಾಳಿ
Next articleಮಲೆನಾಡು ಉಗ್ರರ ತಾಣಕ್ಕೆ ಮೃದು ಧೋರಣೆ ಕಾರಣ