ಕೈ ಹಿಡಿದ ಗೋಪಾಲಕೃಷ್ಣ

0
12

ಬೆಂಗಳೂರು: ಕೂಡ್ಲಿಗಿ ಶಾಸಕರಾಗಿದ್ದ ಹಿರಿಯ ನಾಯಕರಾದ ಎನ್.ವೈ. ಗೋಪಾಲಕೃಷ್ಣ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಮತ್ತಿತರರು ಇದ್ದರು.

Previous articleನಾನು ಅಖಾಡಕ್ಕೆ ಸಿದ್ಧನಿದ್ದೇನೆ: ಆಯನೂರು ಮಂಜುನಾಥ
Next articleಸರ್ವರ್‌ ಡೌನ್‌: ಆನ್ ಲೈನ್ ಪೇಮೆಂಟ್‌ಗೆ ತೊಂದರೆ