Home Advertisement
Home ತಾಜಾ ಸುದ್ದಿ ಮದ್ದೂರು ಸಂಪೂರ್ಣ ಬಂದ್‌

ಮದ್ದೂರು ಸಂಪೂರ್ಣ ಬಂದ್‌

0
90

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಮದ್ದೂರು ಪಟ್ಟಣ ಸೇರಿದಂತೆ ಬೆಸಗರಹಳ್ಳಿಗೆರೆ ಕೆಸ್ತೂರಿನಲ್ಲಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಎಸ್‌.ಎಂ. ಕೃಷ್ಣ ಅವರಿಗೆ ಸಾವರ್ಜನಿಕರು ನಮನ ಸಲ್ಲಿಸಿದ್ದಾರೆ.

Previous articleಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಡಿಕೆ ಸಹೋದರರು
Next articleಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಿ