ತಾಜಾ ಸುದ್ದಿಸುದ್ದಿದೇಶಶಾಲಾ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿBy Samyukta Karnataka - August 19, 2024068ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಶಾಲಾ ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸುವುದರ ಜೊತೆಗೆ ನಾಡಿಗೆ ರಕ್ಷಾ ಬಂಧನದ ಶುಭಾಷಯ ತಿಳಿಸಿದ್ದಾರೆ.