ಬೆಂಗಳೂರು: ಏಕ ಹೈ ತೋ, ಸೇಫ್ ಹೈ… ಎಂದು ಕರೆ ಕೊಟ್ಟಿರೋ ವಿಶ್ವನಾಯಕ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಭಾವನೆಯನ್ನು ದಯವಿಟ್ಟು ಎಲ್ಲರೂ ಅರ್ಥಮಾಡಿಕೊಳ್ಳಿ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಾಂಗ್ರೆಸ್ ಮುಖಂಡ, ದಾವಣಗೆರೆಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಅಹ್ಮದ್ ಕಬೀರ ಅಲಿಯಾಸ್ ಅಹ್ಮದ್ ಖಾನ್ ವಕ್ಫ್ ತಿದ್ದುಪಡಿ ಬಿಲ್ ರದ್ಧತಿಗಾಗಿ ಸಮಾಜದಲ್ಲಿ ಯಾವ ತರ ಅಶಾಂತಿ ಸೃಷ್ಟಿಸಬೇಕು ಎಂದು ಕರೆ ನೀಡಿದ್ದಾನೆ, ಮತಬ್ಯಾಂಕ್ ಒಲೈಕೆಯ ಕಾಂಗ್ರೆಸ್ ಸರ್ಕಾರ ಇದನ್ನು ನೋಡಿ ಕೇಳಿಯೂ ಏನು ಮಾಡುತ್ತಿದೆ ನಾಟಕೀಯವಾಗಿ ಕಣ್ಣುಮುಚ್ಚಿ ನಿದ್ರಿಸುತ್ತ ತಮ್ಮ ದುರ್ಭಾವನೆಯ ಮಾನಸಿಕತೆಯನ್ನು ಅಂತರಾಳದಲ್ಲಿ ನೆನೆದು ಖುಷಿಪಡುತ್ತಿದೆಯಾ?
ಇಡೀ ಜಗತ್ತಿನಲ್ಲಿ ಮತಾಂಧ ಮನಸ್ಥಿತಿಯ ಬಹುಸಂಖ್ಯಾತ ಮುಸ್ಲಿಮರು ಪಾಲಿಸುವ ಒಂದೇ ಮಾರ್ಗ ಎಂದರೆ ತಮ್ಮ ಸಂಖ್ಯಾ ಬಲ ಕಡಿಮೆ ಇದ್ದಾಗ ಅಸಹಾಯಕರ ಹಾಗೆ ಇರುವದು ಹಾಗು ಇನ್ನೊಬ್ಬರ ಕೃಪೆಯಲ್ಲಿ ಇರುವದು ನಂತರ ತಮ್ಮ ಸಂಖ್ಯಾಬಲ ಹೆಚ್ಚಿಸಿ ಕೊಳ್ಳುವದು ಒಮ್ಮೆ ತಮ್ಮ ಸಂಖ್ಯಾಬಲ ಒಂದು ಹಂತ ತಲುಪಿತು ಎಂದರೆ ಈ ರೀತಿ ಅನ್ಯ ಧರ್ಮೀಯರ ಮೇಲೆ ಹಿಂಸೆ ಮಾಡಿ ತಮ್ಮ ಭಯ ಹುಟ್ಟಿಸುವದು, ಭಯ ಹುಟ್ಟಿಸಿ ಅವರನ್ನು ಓಡಿಸುವದು.
ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ತರಹ ಹಿಂದೂ ವಿರೋಧಿಗಳು ಅಧಿಕಾರದಲ್ಲಿ ಇರುವವರೆಗೂ ಇವರಿಗೆ ಕಾನೂನಿನ ರಕ್ಷಣೆ ಹಾಗೂ ಸರಕಾರದ ಆರ್ಥಿಕ ಬೆಂಬಲ ಮೀಸಲಾತಿ ಓಲೈಕೆ ಯಥೇಚ್ಛವಾಗಿ ಸಿಗುತ್ತದೆ ಅದನ್ನು ಬಳಸಿಕೊಂಡು ಇವರು ಈ ರೀತಿ ತಮ್ಮ ಬಲ ಹೆಚ್ಚಿಸಿ ಕೊಳ್ಳುತ್ತಾರೆ, ಆಮೇಲೆ ಬಲಪ್ರಯೋಗಿಸುತ್ತಾರೆ.
ಕಾಂಗ್ರೆಸ್ ಪಕ್ಷದಲ್ಲಿ ಇರುವ ಹಾಗು ಇವರಿಗೆ ಬೆಂಬಲ ಕೊಡುವ ಎಲ್ಲಾ ಹಿಂದೂಗಳು ತಮ್ಮ ಆತ್ಮಸಾಕ್ಷಿ ಪ್ರಶ್ನೆ ಮಾಡಿಕೊಳ್ಳಿ ಏತಕ್ಕೆ ಕಾಂಗ್ರೆಸನ್ನೂ ಬೆಂಬಲಿಸಬೇಕು, ಮತಾಂಧತೆಯ ಭ್ರಮೆಯಲ್ಲಿರುವ ಈ ತರಹದ ಕೆಲ ಮತಾಂಧ ಮುಸಲ್ಮಾನರು ಇಡೀ ಭಾರತವನ್ನು ಮತ್ತೊಂದು ಪಾಕಿಸ್ತಾನ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ, ಇಂಥವರನ್ನು ಬೆಂಬಲಿಸುವ ಕಾಂಗ್ರೆಸ್ ಅದಕ್ಕಾಗಿ ಕಾಂಗ್ರೆಸ್ಗೆ ಬೆಂಬಲಿಸಬೇಕಾ? ಮತ್ತೆ ಏನಕ್ಕೆ ಬೆಂಬಲಿಸಬೇಕು. ಹೀಗಾಗಿ ಹಿಂದೂಗಳು ತಮ್ಮ ಕ್ಷಾತ್ರಗುಣವನ್ನು ಮತ್ತೆ ಪಡೆದು ಕೊಂಡು ತಮ್ಮ ಹಾಗು ತಮ್ಮ ಧರ್ಮ-ನೆಲ ಎರಡರ ರಕ್ಷಣೆ ಮಾಡಿಕೊಳ್ಳುವದು ಅನಿವಾರ್ಯ ಆಗಿದೆ. ನಾವೆಲ್ಲರೂ ಎಚ್ಚೆತ್ತುಕೊಂಡು ನಮ್ಮ ಒಳಕಚ್ಚಾಟಗಳನ್ನು ಬದಿಗೊತ್ತಿ ರಾಷ್ಟ್ರೀಯತೆಯ ಅಂತರಾತ್ಮವನ್ನು ಹೊಂದಿರುವ ಪಕ್ಷಕ್ಕೆಮತ್ತಷ್ಟು ಶಕ್ತಿ ತುಂಬದೆ ಹೋದರೆ ನಮ್ಮ ಸಾಮರಸ್ಯದ ಭವ್ಯ ಹಿಂದುಸಮಾಜಕ್ಕೆ ನೆಲೆಯೇ ಇಲ್ಲದೆ ಆತಂಕದಲ್ಲಿ ಬದುಕುವ ಹಾಗೆ ಆಗುತ್ತದೆ.
ಏಕ ಹೈ ತೋ, ಸೇಫ್ ಹೈ… ಎಂದು ಕರೆ ಕೊಟ್ಟಿರೋ ವಿಶ್ವನಾಯಕ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಭಾವನೆಯನ್ನು ದಯವಿಟ್ಟು ಎಲ್ಲರೂ ಅರ್ಥಮಾಡಿಕೊಳ್ಳಿ. ಶೀಘ್ರದಲ್ಲಿಯೇ ಈ ಕುತಂತ್ರಿ ಬುದ್ಧಿಯ ಮತೀಯ ಕಾಂಗ್ರೆಸ್ಸಿಗರಿಗೆ ಬುದ್ದಿ ಕಲಿಸುವ ಸುದೈವ ಒದಗಿ ಬಂದೇ ಬರುತ್ತೆ.. ನಾವೆಲ್ಲರೂ ಇವತ್ತೇ ಸಂಕಲ್ಪ ಭಾವನೆಯೊಂದಿಗೆ ಮಾನಸಿಕವಾಗಿ ಸಿದ್ದರಾಗೋಣ ಜನವಿರೋಧಿ ಕಾಂಗ್ರೆಸ್ಸಿಗರಿಗೆ ಬುದ್ಧಿ ಕಲಿಸೋಣ… ಎಂದಿದ್ದಾರೆ.