Home Advertisement
Home ತಾಜಾ ಸುದ್ದಿ ಮಹದಾಯಿ, ಕಾವೇರಿ ವಿವಾದ: 23ರಂದು ಸರ್ವಪಕ್ಷಗಳ ಸಭೆ

ಮಹದಾಯಿ, ಕಾವೇರಿ ವಿವಾದ: 23ರಂದು ಸರ್ವಪಕ್ಷಗಳ ಸಭೆ

0
60
ಮಹದಾಯಿ

ಬೆಂಗಳೂರು: ಮಹದಾಯಿ ಮತ್ತು ಕಾವೇರಿ ನೀರು ವಿಚಾರವಾಗಿ ಆಗಸ್ಟ್ 23ರಂದು ಸರ್ವಪಕ್ಷಗಳ ಸಭೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ಸಭೆಯ ದಿನಾಂಕವನ್ನು ನಿಗದಿ ಮಾಡಿದ್ದು ಎಲ್ಲ ಸಂಸದರನ್ನು ಸಭೆಗೆ ಆಹ್ವಾನಿಸಲಾಗಿದೆ. ಅಂದು ಮುಂಜಾನೆ 11ಗಂಟೆಗೆ ಸಭೆ ನಡೆಯಲಿದ್ದು, ಸಭೆಯಲ್ಲಿ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.