ಸಿಎಂ ಬದಲಾವಣೆ: ಸ್ಪಷ್ಟನೆ ನೀಡಿದ ಪರಮೇಶ್ವರ

0
13

ಬಾಗಲಕೋಟೆ: ರಾಜ್ಯದಲ್ಲಿ ಐದು ವರ್ಷ ಸುಭದ್ರ ಆಡಳಿತ ನೀಡುತ್ತೇವೆ ಎಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಬೀಳಗಿಯ ಬಳಿಯ ಬಾಡಗಂಡಿಯ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಸಂಶೋಧನಾ ಸಂಸ್ಥೆ ಹಾಗೂ ಆಸ್ಪತ್ರೆ‌ ಉದ್ಘಾಟನಾ ಸಮಾರಂಭದಲ್ಲಿ ಭಾಗಿ ಆಗಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಳಾಗಿರುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಮಾತ್ರ ಸಿಡಿಮಿಡಿಗೊಂಡು ಪ್ರತಿಕ್ರಿಯಿಸಿರುವ ಅವರು ಐದು ವರ್ಷ ನಮ್ಮ ಸರ್ಕಾರ ಸುಭದ್ರ ಆದರೆ ಸಿಎಂ ಬದಲಾವಣೆ ಎಂಬ ವಿಷಯ ಏನಿದ್ದರೂ ನಿಮ್ಮ ಊಹೆ ಅಷ್ಟೇ. ಅದೆಲ್ಲದಕ್ಕೂ ಉತ್ತರಿಸಲು ಸಾಧ್ಯ ಇಲ್ಲ ಎಂದರು.

Previous articleಪಾದಯಾತ್ರೆ ಮಾಡಲಿ ಆರೋಗ್ಯಕ್ಕೆ ಒಳ್ಳೆಯದು!
Next articleಕರ್ನಾಟಕದಲ್ಲೂ ರಾಜಭವನ ದುರಪಯೋಗ, ವ್ಯಾಪ್ತಿ‌ ಮೀರಿ ರಾಜ್ಯಪಾಲರ ಕಾರ್ಯ