ತಾಜಾ ಸುದ್ದಿನಮ್ಮ ಜಿಲ್ಲೆಬೆಂಗಳೂರುಸುದ್ದಿರಾಜ್ಯ ವಿಧಾನಮಂಡಲ ಕಲಾಪ: ಇಂದು ಸಿಎಂ ಉತ್ತರ By Samyukta Karnataka - July 18, 2024 0 8 ಬೆಂಗಳೂರು: ಬುಧವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಕಲಾಪಗಳ ವಿರಾಮ ನಂತರ ಇಂದು ಅಧಿವೇಶನ ಮತ್ತೆ ಮುಂದುವರಿಯಲಿದೆ. ಪ್ರತಿಪಕ್ಷದ ಆರೋಪಗಳಿಗೆ ಇಂದು 11:30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಲಿದ್ದಾರೆ.