Home Advertisement
Home ತಾಜಾ ಸುದ್ದಿ ಉಗ್ರಗಾಮಿಗಳಿಗೆ ತಕ್ಕ ಶಾಸ್ತಿ ಆಗಲೇಬೇಕು: ಸತೀಶ್ ಕುಂಪಲ ‌

ಉಗ್ರಗಾಮಿಗಳಿಗೆ ತಕ್ಕ ಶಾಸ್ತಿ ಆಗಲೇಬೇಕು: ಸತೀಶ್ ಕುಂಪಲ ‌

0
98



ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗ ರಲ್ಲಿ ಹಿಂದು ಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿರುವ ಉಗ್ರಗಾಮಿ ಗಳಿಗೆ ಮತ್ತು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ದೇಶದ್ರೋಹಿ ಗಳಿಗೆ ನಿರ್ದಯ ಶಿಕ್ಷೆ ಯಾಗ ಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ
ಸತೀಶ್ ಕುಂಪಲ ಆಗ್ರಹಿಸಿದರು.
ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಗಾಗಿ, ಸರ್ವಾಂಗೀಣ ಅಭಿವೃದ್ಧಿ ಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಧರ್ಭದಲ್ಲಿ ವಿಚಲಿತ ಗೊಂಡಿರುವ ವಿದ್ರೋಹಿಗಳು ಅಮಾಯಕರನ್ನು ಗುರಿಯಾಗಿಸಿ ಕೊಂಡಿರುವುದು ಹೇಡಿತನ. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದ ಅಕ್ರಮ ವಲಸಿಗ ರಿಂದ, ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರೇರಿತ ನಡೆದ ಭಯೋತ್ಪಾದನೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಲಿದೆ ಎನ್ನುವ ವಿಶ್ವಾಸವಿದೆ.
ದಾಳಿಯಲ್ಲಿ ನಿಧನ ರಾದವರಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಸಂತಾಪ ವ್ಯಕ್ತ ಪಡಿಸುತ್ತಾ, ಉಗ್ರಗಾಮಿ ಗಳನ್ನು ಬೇರು ಸಮೇತ‌ ಸದೆ ಬಡಿಯಬೇಕೆಂದು ಎಂದಿದ್ದಾರೆ

Previous articleಮೈಸೂರು ಯುಪಿಎಸ್ಸಿ: ನಮ್ಮೂರ ಸಾಧಕರು
Next articleಗಣಿ ಜಿಲ್ಲೆ ಬಳ್ಳಾರಿಯ ಟಿ. ವಿಜಯಕುಮಾರ್‌ ಯುಪಿಎಸ್ ನಲ್ಲಿ 894ನೇ ‍ರ್‍ಯಾಂಕ್‌