ತಾಜಾ ಸುದ್ದಿನಮ್ಮ ಜಿಲ್ಲೆಬೀದರ್ಸುದ್ದಿರಾಜ್ಯ ಇಂದಿನ ಏರ್ ಶೋ ರದ್ದು By Samyukta Karnataka - August 31, 2024 0 18 ಬೀದರ್ : ಇಲ್ಲಿಯ ಐತಿಹಾಸಿಕ ಬೀದರ್ ಕೋಟೆ ಬಾನಂಗಳದಲ್ಲಿ ಇಂದು ಶನಿವಾರ ನಡೆಯಬೇಕಿದ್ದ ಏರ್ ಶೋ ಅನ್ನು ಪ್ರತಿಕೂಲ ಹವಮಾನ ಕಾರಣ ರದ್ದುಪಡಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ತಿಳಿಸಿದ್ದಾರೆ.