ನೀರಿನಲ್ಲಿ ಮುಳುಗಿ ಇಬ್ಬರು ಬೌದ್ಧ ಬಿಕ್ಕುಗಳ ಸಾವು

0
21

ಮುಂಡಗೋಡ: ಈಜಲು ತೆರಳಿದ್ದ ಇಬ್ಬರು ಟಿಬೆಟಿಯನ್ ಬೌದ್ದ ಬಿಕ್ಕುಗಳು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದ ಘಟನೆ ಗುರುವಾರ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ನಡೆದಿದೆ.
ತಾಲೂಕಿನ ಟಿಬೆಟಿಯನ್ ಲಾಮಾ ಕ್ಯಾಂಪ್ ನಂ.೨ ರ ಲೋಸಲಿಂಗ ಬೌದ್ಧ ಮಂದಿರದ ವಿದ್ಯಾರ್ಥಿಗಳಾದ ತಿನಲೆಯ್ ನಾಮಗೇಲ್ (೨೨), ಸಾಂಗೆ ವಾಂಗ್ಚೊಕ್ (೨೨) ಮೃತಪಟ್ಟ ಬೌದ್ಧ ಬಿಕ್ಕುಗಳು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಪಂಚಮಸಾಲಿ, ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ
Next articleಪಂಚಮಸಾಲಿಗಷ್ಟೇ ಅಲ್ಲ, ಎಲ್ಲ ವರ್ಗಕ್ಕೂ ಆದ್ಯತೆ: ಮುನೇನಕೊಪ್ಪ