Home Advertisement
Home ಅಪರಾಧ ಆಸ್ತಿಗಾಗಿ ಕಲಹ: ನಡುರಸ್ತೆಯಲ್ಲಿ ಡಬಲ್ ಮರ್ಡರ್‌

ಆಸ್ತಿಗಾಗಿ ಕಲಹ: ನಡುರಸ್ತೆಯಲ್ಲಿ ಡಬಲ್ ಮರ್ಡರ್‌

0
145
ಕಲಹ

ಬಾಗಲಕೋಟೆ: ಆಸ್ತಿ ವಿಚಾರಕ್ಕಾಗಿ ಸಂಬಂಧಿಕರಿಂದಲೇ ಇಬ್ಬರು ಸಹೋದರಿಯರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರ ಪೇಟೆಯ ಕುರುಬರ ಓಣಿಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.
ಯಲ್ಲವ್ವ ಭುಜಂಗ(48) ಹಾಗು ಬೌರವ್ವ ಭುಜಂಗ(45) ಕೊಲೆತಾದ ದುರ್ದೈವಿಗಳು. ಘಟನೆ ಮಾಹಿತಿ ಪಡೆದ ಬನಹಟ್ಟಿ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

Previous articleಕೇಂದ್ರದಿಂದ ವಿಪತ್ತು ಪರಿಹಾರ ನಿಧಿ ಬಿಡುಗಡೆ
Next articleಮಾಸ್ಟರ್‌ಗೇಮ್ಸ್‌ನಲ್ಲಿ ಕೊಡಗಿನ ಹಿರಿಯ ಕ್ರೀಡಾಪಟುಗಳಿಗೆ ಪದಕ