ತಾಜಾ ಸುದ್ದಿಸುದ್ದಿದೇಶ ಯುದ್ಧ ವಿಮಾನವೇರಿದ ರಾಷ್ಟ್ರಪತಿ By Samyukta Karnataka - April 8, 2023 0 14 ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಅಸ್ಸಾಂನ ತೇಜ್ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಯುದ್ಧ ವಿಮಾನದಲ್ಲಿ ಈ ರೀತಿ ಹಾರಾಟ ನಡೆಸಿದ ಭಾರತದ ಎರಡನೇ ರಾಷ್ಟ್ರಪತಿ ಎಂಬ ಹಿರಿಮಗೆ ಇವರು ಪಾತ್ರರಾದರು.