Newsನಮ್ಮ ಜಿಲ್ಲೆಬೆಂಗಳೂರುರಾಜ್ಯ ಆರ್ಎಸ್ಎಸ್ನ ಹಿರಿಯ ಪ್ರಚಾರಕ ಚಂದ್ರಶೇಖರ ಭಂಡಾರಿ ನಿಧನ By Samyukta Karnataka - October 30, 2022 Share WhatsAppFacebookTelegramCopy URL ಬೆಂಗಳೂರು: ಆರ್ಎಸ್ಎಸ್ನ ಹಿರಿಯ ಪ್ರಚಾರಕ, ಲೇಖಕ, ಕವಿ, ಅನುವಾದಕ ಚಂದ್ರಶೇಖರ ಭಂಡಾರಿ(87) ನಿಧನರಾಗಿದ್ದಾರೆ.