Breaking News
ನಮ್ಮ ಜಿಲ್ಲೆ
ಯತ್ನಾಳ ಉಚ್ಚಾಟನೆ ಮರುಪರಿಶೀಲನೆ ಮಾಡಬೇಕು
ಬಳ್ಳಾರಿ: ಕಟ್ಟಾ ಹಿಂದೂವಾದಿ, ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಅವರ ಉಚ್ಚಾಟನೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.ಬಳ್ಳಾರಿಯ ಹಾವಂಭಾವಿ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ...
ಸುರಿದ ಭರ್ಜರಿ ಮಳೆ-ನದಿ, ಹೊಳೆಗಳಲ್ಲಿ ಜೀವಕಳೆ
ಬರಿದಾಗಿದ್ದ ಕಂದಡ್ಕ ಹೊಳೆಯ ಒಡಲಿನಲ್ಲಿ ಜಲಸಮೃದ್ಧಿ..!
ಸುಳ್ಯ: ಎರಡು ದಿನ ನಿರಂತರ ಮಳೆ ಸುರಿದ ಕಾರಣ ಬತ್ತಿ ಬರಡಾಗಿದ್ದ ಹೊಳೆಗಳು, ನದಿಗಳಲ್ಲಿ ಮತ್ತೆ ನೀರಿನ ಹರಿವು ಆರಂಭಗೊಂಡಿದ್ದು ಜೀವಕಳೆ ಬಂದಿದೆ. ಬರಡಾಗಿದ್ದ ನದಿ, ಹೊಳೆಗಳ...
ನನ್ನಂತವರ ಉಚ್ಚಾಟನೆ ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿ
ಕೆಲಸ ಮಾಡುವ ನನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ
ಬೆಂಗಳೂರು: Nation First, Party next, Self last ಎಂಬ ತತ್ವದಡಿ ಕೆಲಸ ಮಾಡುವ...
ಸಮಗ್ರ ಸುದ್ದಿಗಳು
ಸಿನಿ ಮಿಲ್ಸ್
ಹಿಮಾಲಯದಿಂದ ರಾಜಕೀಯದವರೆಗಿನ ಪಯಣ: ಯೋಗಿ ಆದಿತ್ಯನಾಥ್ ಬಯೋಪಿಕ್
ಯೋಗಿ ಆದಿತ್ಯನಾಥ್ ಜೀವನಗಾಥೆಗೆ ಬಾಲಿವುಡ್ ಸ್ಪರ್ಶ: 'ಅಜಯ್' ಮೋಷನ್ ಪೋಸ್ಟರ್ ಬಿಡುಗಡೆ
ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ...
ಚಿತ್ರರಂಗದ ಕರಾಟೆ ಲೆಜೆಂಡ್ಸ್ ಶಿಹಾನ್ ಹುಸೈನಿ ನಿಧನ
ತಮಿಳು ಚಿತ್ರರಂಗದ ನಟ ಶಿಹಾನ್ ಹುಸೈನಿ ಇಂದು ನಿಧನರಾಗಿದ್ದಾರೆ.ಕರಾಟೆ ಲೆಜೆಂಟ್(ತಜ್ಞ) ಎಂದೇ ಹೆಸರುವಾಸಿಯಾಗಿದ್ದ ಅವರು ಸಾಕಷ್ಟು ತಮಿಳು ಸಿನಿಮಾಗಳಲ್ಲಿ ಅವರು...
ಜಾಲಿ ಎಲ್ ಎಲ್ ಬಿ 3 ಬಿಡುಗಡೆ ದಿನಾಂಕ ಫಿಕ್ಸ್
ನವದೆಹಲಿ : ಅಕ್ಷಯ್ ಕುಮಾರ್ ಮತ್ತು ಅರ್ಷದ್ ವಾರ್ಸಿ ಅಭಿನಯದ ಮುಂಬರುವ ಚಿತ್ರ ಜಾಲಿ ಎಲ್ಎಲ್ಬಿ 3 ಈಗ ಬಿಡುಗಡೆ...
‘ಮಂಡ್ಯದ ಗಂಡು’ ಸಿನಿಮಾ ಖ್ಯಾತಿಯ ಹಿರಿಯ ನಿರ್ದೆಶಕ ಎ.ಟಿ.ರಘು ನಿಧನ
ಬೆಂಗಳೂರು: ಕನ್ನಡ ಚಿತ್ರರಂಗದ ಬರಹಗಾರ ಹಾಗೂ ಖ್ಯಾತ ನಿರ್ದೇಶಕ ಎ. ಟಿ. ರಘು ಗುರುವಾರ ರಾತ್ರಿ ನಿಧನರಾಗಿದ್ದಾರೆ.ಮಂಡ್ಯದ ಗಂಡು’ ಸಿನಿಮಾ...
ಹಾಲಿವುಡ್ ತಂತ್ರಜ್ಞನಿಂದ ಯಶ್ ಬಗ್ಗೆ ಗುಣಗಾನ
ಬೆಂಗಳೂರು: ನಟ ಯಶ್ ಅವರ ಟಾಕ್ಸಿಕ್ ಚಿತ್ರದ ಬಗ್ಗೆ ಹಾಲಿವುಡ್ ಖ್ಯಾತಿಯಸಾಹಸ ನಿರ್ದೇಶಕ ಜೆಜೆ ಪಿರ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಕುರಿತಂತೆ...