ತಾಜಾ ಸುದ್ದಿನಮ್ಮ ಜಿಲ್ಲೆಮಂಡ್ಯಸುದ್ದಿರಾಜ್ಯ ಮದ್ದೂರು ಸಂಪೂರ್ಣ ಬಂದ್ By Samyukta Karnataka - December 11, 2024 0 26 ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಮದ್ದೂರು ಪಟ್ಟಣ ಸೇರಿದಂತೆ ಬೆಸಗರಹಳ್ಳಿಗೆರೆ ಕೆಸ್ತೂರಿನಲ್ಲಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಎಸ್.ಎಂ. ಕೃಷ್ಣ ಅವರಿಗೆ ಸಾವರ್ಜನಿಕರು ನಮನ ಸಲ್ಲಿಸಿದ್ದಾರೆ.