ಕನಕ ನಗರಕ್ಕೆ ನುಗ್ಗಿದ ಚಿರತೆ

0
16
ಚಿರತೆ

ಮೈಸೂರಿನ ಕನಕನಗರಕ್ಕೆ ನುಗ್ಗಿದ ಚಿರತೆ ಕೆಲವರ ಮೇಲೆ ದಾಳಿ ನಡೆಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದು ರಕ್ಷಿಸಿದ್ದಾರೆ. ಕೃಷ್ಣರಾಜನಗರ ಪಟ್ಟಣದಲ್ಲಿ ಓಡಿ ಹೋಗುತ್ತಿದ್ದ ಚಿರತೆ ಸೆರೆ ಸಿಕ್ಕಿದೆ. ಚಿರತೆ ಹಿಡಿಯುವ ಮುನ್ನವೇ ಕೆಲ ನಿವಾಸಿಗಳಿಗೆ ಗಾಯಗೊಳಿಸಿದೆ. ಚಿರತೆಯ ಓಡಾಟದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ

Previous articleಕೋಡಿಹಳ್ಳಿ ವಿರುದ್ಧ ಕಪ್ಪುಪಟ್ಟಿ ಪ್ರದರ್ಶಿಸಿದ ರೈತರು
Next articleBYJUʼs ಸಂಸ್ಥೆಯ ರಾಯಭಾರಿಯಾದ ಮೆಸ್ಸಿ