ತಾಜಾ ಸುದ್ದಿನಮ್ಮ ಜಿಲ್ಲೆಬಳ್ಳಾರಿಸುದ್ದಿರಾಜ್ಯ ಸಿದ್ದರಾಮೇಶ್ವರ ವಿರಕ್ತಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ By Samyukta Karnataka - November 7, 2024 0 16 ಬಳ್ಳಾರಿ: ಸಂಡೂರು ಉಪಚುನಾವಣೆ ಪ್ರಚಾರದ ವೇಳೆ ಯಶವಂತನಗರದ ಸಿದ್ದರಾಮೇಶ್ವರ ವಿರಕ್ತಮಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದರು.ಪ್ರಚಾರದ ಬಹಿರಂಗ ಸಮಾವೇಶ ಮುಕ್ತಾಯದ ವೇಳೆ ಭೇಟಿ ನೀಡಿದರು. ಸಂಸದ ತುಕಾರಂ, ಸಚಿವ ಸಂತೋಷ ಲಾಡ್, ಭೀಮಾನಾಯ್ಕ ಸೇರಿ ಇತರರು ಇದ್ದರು.