ಸಂಡೂರು ನಾರಿಹಳ್ಳಕ್ಕೆ ಆಗಮಿಸಿದ ಸಿಎಂ

0
4

ಬಳ್ಲಾರಿ: ಸಂಡೂರಿನ‌ ನಾರಿಹಳ್ಳಕ್ಕೆ‌ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದರು.
ನಾರಿಹಳ್ಳದ ಬಾಗಿ‌ನ ಅರ್ಪಣೆ ಹಿನ್ನೆಲೆಯಲ್ಲಿ ‌ಆಗಮಿಸಿದ ಸಿಎಂ ಬಾಗಿನಕ್ಕೂ ಮುನ್ನ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಸಚಿವರಾದ ಸಂತೋಷಲಾಡ್, ಜಮೀರ್ ಅಹ್ಮದ್ ಖಾನ್‌ ಸೇರಿ‌ ಬಳ್ಳಾರಿ ಸಂಸದರು, ಶಾಸಕರು ಭಾಗಿಯಾಗಿದ್ದರು.

Previous articleನೀವು ಕಾನೂನಿನ ಪಾಠ ಹೇಳುವುದು ಕಳ್ಳನೊಬ್ಬ ಸತ್ಸಂಗದಲ್ಲಿ ಪ್ರವಚನ ನೀಡಿದಂತೆ
Next articleಕಲಬುರಗಿ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ