ಮಹಾಲಕ್ಷ್ಮೀ ಕೊಲೆ ಆರೋಪಿ ಆತ್ಮಹತ್ಯೆ

0
22

ಬೆಂಗಳೂರು:ರಾಜ್ಯವನ್ನೇ ಬೆಚ್ಚಿಬಿಳಿಸಿದ್ದ ನೇಪಾಳ ಮೂಲದ ಮಹಾಲಕ್ಷ್ಮೀ(೨೯) ಭೀಕರವಾಗಿ ಕತ್ತರಿಸಿ ಕೊಲೆ ಮಾಡಿದ್ದ ಶಂಕಿತ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ನಗರದ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.೨ ರಂದು ಮಹಿಳೆ ಕೊಲೆಗೈದಿರುವುದು ಸೆ.೨೨ ರಂದು ಬೆಳಕಿಗೆ ಬಂದಿತ್ತು.

Previous articleಸಿಎಂ ವಿರುದ್ಧ ರಾಜಕೀಯ ಸಂಚು
Next articleತಂದೆಯಿಂದಲೇ ಮಗಳ ಹತ್ಯೆ