ಅಪರಾಧನಮ್ಮ ಜಿಲ್ಲೆಬೀದರ್ಸುದ್ದಿರಾಜ್ಯ ಆಹಾರ ಇಲಾಖೆ ಅಧಿಕಾರಿಗೆ ಚಾಕು ಇರಿತ By Samyukta Karnataka - July 11, 2024 0 12 ಬೀದರ್ : ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯ ತಹಸೀಲ್ದಾರ್ ಕಚೇರಿಯಲ್ಲಿ ಶಿರಸ್ತೆದಾರನ ಮೇಲೆ ಜುಬೆರ್ ಎನ್ನುವಾತ ಚಾಕುವಿನಿಂದ ಇರಿದು ಬೈಕ್ನಲ್ಲಿ ಪರಾರಿಯಾಗಿದ್ದಾನೆ. ಗಾಯಾಳು ಅಧಿಕಾರಿಯನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.