ಅಪರಿಚಿತ ವಾಹನ ಡಿಕ್ಕಿ:ಯುವಕ ಸಾವು

0
16


ದಾವಣಗೆರೆ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಿಣಾಮ ಯುವಕನೋರ್ವ ಸಾವಿಗೀಡಾದ ಘಟನೆ ಹರಿಹರ ತಾಲ್ಲೂಕು ಕೊಂಡಜ್ಜಿ ರಸ್ತೆಯಲ್ಲಿ ಸಂಭವಿಸಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಹಲುವಾಗಲು ಗ್ರಾಮದ ದೇವರಾಜ್ (30) ತಂದೆ ಕೋಟೆಪ್ಪ ಘಟನೆಯಲ್ಲಿ ಸಾವಿಗೀಡಾದ ಯುವಕ. ಬುಧವಾರ ರಾತ್ರಿ ಘಟನೆ ಸಂಭವಿಸಿದೆ.

Previous articleಉತ್ತಮವಾದ ದಾನ ಯಾವುದು?
Next articleಮಾಜಿ ಸಚಿವ ಮನೋಹರ್ ತಹಶೀಲ್ದಾರ್ ನಿಧನ