ನಮ್ಮ ಜಿಲ್ಲೆಚಿತ್ರದುರ್ಗಸುದ್ದಿರಾಜ್ಯ ಮುರುಘಾ ಮಠಕ್ಕೆ ವಸ್ತ್ರದ ನೂತನ ಆಡಳಿತಾಧಿಕಾರಿ By Samyukta Karnataka - December 13, 2022 0 13 ಚಿತ್ರದುರ್ಗ: ಡಾ. ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಮುರುಘಾ ಮಠಕ್ಕೆ ಸರಕಾರವು IAS ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ನೂತನ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.