ಬೆಂಗಳೂರು: ಜಯನಗರ ಕ್ಷೇತ್ರದ ಫಲಿತಾಂಶದಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ನಿರ್ಣಾಯಕ ಹಂತ ತಲುಪಲು ಗೊಂದಲ ಉಂಟಾಗಿತ್ತು ಮೊದಲಿಗೆ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿಗೆ ಗೆಲುವು ಎಂದಿದ್ದರೂ, ಇಲ್ಲಿ ಕೆಲ ಗೊಂದಲಗಳ ಕಾರಣದಿಂದ ಮರು ಮತ ಎಣಿಕೆ ನಡೆದಿದ್ದು, ಕೊನೆಗೂ ಬಿಜೆಪಿ ಅಭ್ಯರ್ಥಿ 16 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.