ನಮ್ಮ ಜಿಲ್ಲೆಸುದ್ದಿರಾಜ್ಯಹಾವೇರಿ ಉಗ್ರ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ವೀರಮರಣ By Samyukta Karnataka - April 25, 2023 0 13 ಹಾವೇರಿ: ಕಾಶ್ಮೀರದ ಉಗ್ರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಿಲ್ಲೆಯ ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮದ ವೀರಯೋಧ ರವಿ ವಡ್ಡರ(ಕೆಳಗಿನಮನಿ) ಸೋಮವಾರ ವೀರಮರಣ ಹೊಂದಿದ್ದಾರೆ. ನಾಳೆ ಬೆಳಗ್ಗೆ 9ಗಂಟೆಗೆ ಹುಟ್ಟೂರಿಗೆ ಮೃತದೇಹ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.