ಬೆಂಗಳೂರು: ಸಚಿವ ಸಂಪುಟ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನಿಯೋಜಿಸಲಾಗಿದೆ.
ಬೆಂಗಳೂರು ನಗರ – ಡಿ.ಕೆ.ಶಿವಕುಮಾರ್
ತುಮಕೂರು – ಡಾ.ಜಿ.ಪರಮೇಶ್ವರ್
ಗದಗ – ಎಚ್.ಕೆ.ಪಾಟೀಲ್
ಬೆಂಗಳೂರು ಗ್ರಾಮಾಂತರ – ಕೆ.ಎಚ್.ಮುನಿಯಪ್ಪ
ರಾಮನಗರ – ರಾಮಲಿಂಗಾರೆಡ್ಡಿ
ಚಿಕ್ಕಮಗಳೂರು – ಕೆ.ಜೆ.ಜಾರ್ಜ್
ವಿಜಯಪುರ – ಎಂ.ಬಿ.ಪಾಟೀಲ್
ದಕ್ಷಿಣ ಕನ್ನಡ – ದಿನೇಶ್ಗುಂಡೂರಾವ್
ಮೈಸೂರು – ಎಚ್.ಸಿ.ಮಹದೇವಪ್ಪ
ಬೆಳಗಾವಿ – ಸತೀಶ್ಜಾರಕಿಹೊಳಿ
ಕಲಬುರಗಿ – ಪ್ರಿಯಾಂಕ್ಖರ್ಗೆ
ಹಾವೇರಿ – ಶಿವಾನಂದಪಾಟೀಲ್
ವಿಜಯಪುರ – ಜಮೀರ್ಅಹಮ್ಮದ್
ಯಾದಗಿರಿ – ಶರಬಸಪ್ಪದರ್ಶನಾಪುರ್
ಬೀದರ್ – ಈಶ್ವರ್ಖಂಡ್ರೆ
ಮಂಡ್ಯ – ಎನ್.ಚಲುವರಾಯಸ್ವಾಮಿ
ದಾವಣಗೆರೆ – ಎಸ್.ಎಸ್.ಮಲ್ಲಿಕಾರ್ಜುನ್
ಧಾರವಾಡ – ಸಂತೋಷ್ಲಾಡ್
ರಾಯಚೂರು – ಡಾ.ಶರಪ್ರಕಾಶ್ಪಾಟೀಲ್
ಬಾಗಲಕೋಟೆ – ಆರ್.ಬಿ.ತಿಮ್ಮಾಪುರ್
ಚಾಮರಾಜನಗರ – ಕೆ.ವೆಂಕಟೇಶ್
ಕೊಪ್ಪಳ – ಶಿವರಾಜ್ತಂಗಡಗಿ
ಚಿತ್ರದುರ್ಗ – ಡಿ.ಸುಧಾಕರ್
ಬಳ್ಳಾರಿ – ಬಿ.ನಾಗೇಂದ್ರ
ಹಾಸನ – ಕೆ.ಎನ್.ರಾಜಣ್ಣ
ಕೋಲಾರ – ಬೈರತಿ ಸುರೇಶ್
ಉಡುಪಿ – ಲಕ್ಷ್ಮಿಹೆಬ್ಬಾಳ್ಕರ್
ಉತ್ತರ ಕನ್ನಡ – ಮಂಕಾಳವೈದ್ಯ
ಶಿವಮೊಗ್ಗ – ಮಧುಬಂಗಾರಪ್ಪ
ಚಿಕ್ಕಬಳ್ಳಾಪುರ – ಎಂ.ಸಿ.ಸುಧಾಕರ್
ಕೊಡಗು – ಎನ್.ಎಸ್.ಬೋಸರಾಜ್