ಚಾಲಕನ ನಿಯಂತ್ರಣ ತಪ್ಪಿ ಮಲಪ್ರಭಾ ನದಿಗೆ ಉರುಳಿದ ಕ್ಯಾಂಟರ್

0
11


ಬೆಳಗಾವಿಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ‌.ಹುಬ್ಬಳ್ಳಿಯಲ್ಲಿ ಸೋಮವಾರ ತಡರಾತ್ರಿ ನಡೆದ ಘಟನೆ.
ರಾ.ಹೆ-4ರ ಸೇತುವೆ ಮೇಲಿಂದ ಮಲಪ್ರಭಾ ನದಿಗೆ ಉರುಳಿದ ಕ್ಯಾಂಟರ್.

ಘಟನೆಯಲ್ಲಿ ಲಾರಿ ಸಂಪೂರ್ಣ ನಜ್ಜುಗುಜ್ಜು, ಚಾಲಕ ಪಾರು

Previous articleಹುಬ್ಬಳ್ಳಿ-ಧಾರವಾಡದಲ್ಲಿ ಪರಿಸರ ದಿನಾಚರಣೆ
Next articleನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ ಐದು ಜನ ಸಾವು