ಚಿಕ್ಕಮಗಳೂರು: ಮಾತ್ರೆ ಖರೀದಿಸಿ ಸೇವಿಸುವ ಮೊದಲೇ ವ್ಯಕ್ತಿ ಸಾವು

0
51

ಚಿಕ್ಕಮಗಳೂರು ನಗರದಲ್ಲಿ ಮಾತ್ರೆ ಖರೀದಿಸಿ ಸೇವಿಸುವ ಮೊದಲೇ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ನಗರದ ದೀಪ ನರ್ಸಿಂಗ್ ಹೋಂ ಬಳಿ ಈ ಘಟನೆ ಜೂನ್ 26ರಂದು ನಡೆದಿದೆ. ವಿಶ್ವನಾಥ್ (65) ಮೃತ ದುರ್ದೈವಿ.

ಮಾತ್ರೆ ತೆಗೆದುಕೊಂಡು ನೀರು ಕೇಳಿದ್ದು ಕುಡಿಯುವ ಮೊದಲೇ ಹೃದಯಾಘಾತವಾಗಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Previous articleಕೋರ್ಟ್ ಆವರಣದಲ್ಲಿಯೇ ಕೈ ಕುಯ್ದುಕೊಂಡ ವ್ಯಕ್ತಿ
Next articleಆಟೋದಲ್ಲೇ ನೇಣಿಗೆ ಶರಣಾದ ಪ್ರೇಮಿಗಳು