Newsನಮ್ಮ ಜಿಲ್ಲೆಚಿಕ್ಕಬಳ್ಳಾಪುರರಾಜ್ಯ ಹೃದಯಾಘಾತ: ಮಾಜಿ ಶಾಸಕ ನಿಧನ By Samyukta Karnataka - April 15, 2023 Share WhatsAppFacebookTelegramCopy URL ಚಿಕ್ಕಬಳ್ಳಾಪುರ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ವೆಂಕಟಸ್ವಾಮಿ ಹೃದಯಾಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ.