ನಮ್ಮ ಜಿಲ್ಲೆಸುದ್ದಿರಾಜ್ಯವಿಶೇಷ ಸುದ್ದಿಹಾವೇರಿ ಯಾಲಕ್ಕಿ ನಾಡ ಕನ್ನಡೋತ್ಸವ ವಿಶೇಷ ಪುರವಣಿ ಬಿಡುಗಡೆ By Samyukta Karnataka - January 6, 2023 0 20 ಸಮ್ಮೇಳನದ ನಿಮಿತ್ತ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಹೊರ ತಂದಿರುವ ಯಾಲಕ್ಕಿ ನಾಡ ಕನ್ನಡೋತ್ಸವ ವಿಶೇಷ ಪುರವಣಿಯನ್ನು ಸಚಿವರಾದ ಸುನಿಲ್ ಕುಮಾರ, ಶಿವರಾಮ ಹೆಬ್ಬಾರ್, ಸಂಸದ ಶಿವಕುಮಾರ್ ಉದಾಸಿ, ಶಾಸಕ ನೆಹರು ಓಲೇಕಾರ ಬಿಡುಗಡೆಗೊಳಿಸಿದರು.