Newsನಮ್ಮ ಜಿಲ್ಲೆಕಲಬುರಗಿಕೃಷಿ/ವಾಣಿಜ್ಯ ಬೆಳೆನಷ್ಟ ಪರಿಹಾರ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ By Samyukta Karnataka - January 17, 2023 Share WhatsAppFacebookTelegramCopy URL ಕಲಬುರಗಿ: ಜಿಲ್ಲೆಯ ಪ್ರಮುಖ ಬೆಳೆ ತೊಗರಿಯಾಗಿದ್ದು, ಈ ವರ್ಷ ತೊಗರಿ ಬೆಳೆಯೇ ಸಂಪೂರ್ಣ ನಷ್ಟವಾಗಿದೆ. ಜಿಲ್ಲೆಯಲ್ಲಿ ನೆಟೆರೋಗದಿಂದ ಹಾಳಾಗಿರುವ ತೊಗರಿಗೆ ಎಕರೆಗೆ 25 ಸಾವಿರ ರೂ.ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕಲಬುರಗಿ ಬಂದ್ಗೆ ಕರೆ ನೀಡಲಾಗಿದೆ