ಮುಂದವರಿದ ಕಬ್ಬು ಬೆಳೆಗಾರರ ಹೋರಾಟ: ಕಾರ್ಖಾನೆ ಪ್ರತಿನಿಧಿಗಳ ತುರ್ತು ಸಭೆ ನಡೆಸಿದ ಡಿಸಿ

0
14

ಬಾಗಲಕೋಟೆ : ಜಿಲ್ಲೆಯಲ್ಲಿ ಕಬ್ಬು ಬೆಲೆ ನಿಗದಿಗೆ ಒತ್ತಾಯಿಸಿ ರೈತರಿಂದ ಧರಣಿ ಮುಂದವರಿದರುವುದ ಕಾರಣ ಜಿಲ್ಲಾಧಿಕಾರಿ ಸಂಗಪ್ಪ ಅವರು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳ ತುರ್ತು ಸಭೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜೆಮ್ ಶುಗರ್ಸ್, ನಿರಾಣಿ ಶುಗರ್ಸ್, ಬೀಳಗಿ ಶುಗರ್ಸ್, ಪ್ರಭುಲಿಂಗೇಶ್ವರ, ಇಐಡಿ ಪ್ಯಾರಿ, ಮೆಲ್ಬ್ರೋ ಕಾರ್ಖಾನೆಗಳ ಮಾಲೀಕರು, ಪ್ರತಿನಿಧಿಗಳು ಭಾಗಿಯಾಗಿದ್ದಾರೆ.

ಮಾಜಿ ಸಚಿಚ ಎಸ್.ಆರ್.ಪಾಟೀಲ, ಉದ್ಯಮಿ ಸಂಗಮೇಶ ನಿರಾಣಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಅವರು ಪಾಲ್ಗೊಂಡು ಪ್ರಸಕ್ತ ಹಂಗಾಮು, ಕಾರ್ಖಾನೆಗಳ ಸ್ಥಿತಿಗತಿ ಬಗ್ಗೆ ವಿವರಿಸಿದ್ದಾರೆ.

Previous articleಟ್ರಂಪ್ ಹೊಸ ರೂಲ್: ಅಮೆರಿಕಕ್ಕೆ ಹೋಗೋದು ಈಗ ಇನ್ನೂ ಕಷ್ಟ!
Next articleರಾಷ್ಟ್ರೀಯ ಕಾರ್ಟಿಂಗ್‌: ಬೆಂಗಳೂರಿನಇಶಾನ್‌ ಮಾದೇಶ್‌ಗೆ ಗೆಲುವು

LEAVE A REPLY

Please enter your comment!
Please enter your name here