ಯುವಕರಿಗೆ ಸಂಕಷ್ಟ ತಂದ ಸ್ಟೇಟಸ್..!

0
24

ಬಾಗಲಕೋಟೆ: ಮುಳ್ಳುಹಂದಿ ಬೇಟೆಯಾಡಿ ಯುವಕರಿಬ್ಬರು ತಮ್ಮ ಸ್ಟೇಟಸ್ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ಮುಧೋಳ, ಬೀಳಗಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ‌ ದಿವ್ಯ‌ನಿರ್ಲಕ್ಷ್ಯಕ್ಕೆ ಇದು ತಾಜಾ‌ ಉದಾಹರಣೆ‌ ಆಗಿದ್ದು, ಈ ಭಾಗದಲ್ಲಿ ಕಾಡುಪ್ರಾಣಿಗಳ ಬೇಟೆ ನಿರಂತರವಾಗಿ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ.

ಮುಧೋಳ ತಾಲೂಕಿನ ಅರಳಿಕಟ್ಟಿ ಹಾಗೂ ಬುದ್ನಿ ಗ್ರಾಮದ ಯುವಕರಾದ ಶ್ರೀಶೈಲ್ ಹಾಗೂ ಬಸವರಾಜ್ ಎಂಬುವರು ಕಾಡು ಹಂದಿ ಬೇಟೆಯಾಡಿದಲ್ಲದೇ ಅಡ್ಡ ಬಂದರೆ ಕಡ್ಯಾಕೂ ಸೈ ಎಂದು ಹಿರೋಯಿಸಂ ತೋರಿಸಿರುವ ಪೋಸ್ಟ್ ಹಾಕಿದ್ದಾರೆ. ಅವರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ

Previous articleಮಹಾಮಹಿಮ ಲಡ್ಡು ಮುತ್ತ್ಯಾ ಹೆಸರು ಬಳಸಿ ಟ್ರೋಲ್: ಭಕ್ತರ ನಂಬಿಕೆಗೆ ಘಾಸಿ
Next articleಹೋರಾಟಕ್ಕೆ ಮುನ್ನವೇ ಶಸ್ತ್ರ ತ್ಯಜಿಸಿ ಶರಣಾಗತಿ ಪ್ರಕಟಿಸಿದಂತಾಗಿದೆ