ಬರ ತಂಡದೆದರು ಅಳಲು ತೋಡಿಕೊಂಡ ರೈತರು

0
16

ಧಾರವಾಡ: ಕಬ್ಬು, ಗೋವಿನಜೋಳ, ಭತ್ತ ಹಾಳಾಗಿದೆ. ಆದರೆ, ಬರ ಘೋಷಣೆಯಲ್ಲಿ ತಾಲೂಕನ್ನು ಸೇರ್ಪಡೆ ಮಾಡಿಲ್ಲ ಎಂದು ಬರ ಅಧ್ಯಯನ ತಂಡದ ಎದುರು ಅಳ್ನಾವರ, ಕಲಘಟಗಿ ತಾಲೂಕಿನ ರೈತರು ಅಳಲು ತೋಡಿಕೊಂಡರು.
ಬೆಳೆ ಸಂಪೂರ್ಣ ಹಾಳಾಗಿದೆ‌. ಕುಡಿಯುವ ನೀರಿಗೂ ಬರ ಬಂದಿದೆ. ಆದರೆ, ರೈತರನ್ನು ಕಡೆಗಣನೆ ಮಾಡಲಾಗಿದೆ ಎಂದು ತಂಡಕ್ಕೆ ಕಲಘಟಗಿ ರೈತರು ಮನವರಿಕೆ ಮಾಡಿಕೊಟ್ಟರು.

Previous articleಹಮಾಸ್ ಉಗ್ರರ ದಾಳಿ: ಯುದ್ಧ ಗೆಲ್ಲುತ್ತೇವೆ ಎಂದ ಇಸ್ರೇಲ್
Next article`ಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ’ ಸ್ಪರ್ಧೆ ವಿಜೇತರಿಗೆ 9ರಂದು ಬಹುಮಾನ ವಿತರಣೆ