ಹಾಸನ ಸೋಲು ನೋವು ತಂದಿದೆ

0
17

ಬೆಂಗಳೂರು: ಹಾಸನ ಸೋಲು ನೋವು ತಂದಿದೆ ಎಂದು ಜೆಡಿಎಸ್‌ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಸೋಲು ನೋವು ತಂದಿದೆ. ಈ ರೀತಿಯ ಫಲಿತಾಂಶವನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

Previous articleಬಿಜೆಪಿ ಗೆಲುವಿನ ಮುನ್ನಡೆ ಬರೆದ ಅಮಿತ್‌ ಶಾ
Next articleರಾಜೀನಾಮೆ ಮುಂದಾದ ಸಿಎಂ