ಮೈಸೂರು – ಹುಬ್ಬಳ್ಳಿ ಮಧ್ಯೆ ಇಂದು ಫೈನಲ್​ ಕಾದಾಟ

0
13

ಬೆಂಗಳೂರು: ಮಹಾರಾಜ ಟ್ರೋಫಿಯ ಫೈನಲ್​ ಪಂದ್ಯ ಇಂದು ನಡೆಯಲಿದ್ದು, ಪ್ರಶಸ್ತಿಗಾಗಿ ಹುಬ್ಬಳ್ಳಿ ಟೈಗರ್ಸ್​ ಮತ್ತು ಮೈಸೂರು ವಾರಿಯರ್ಸ್ ಸೆಣಸಾಟ ನಡೆಸಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಎರಡು ತಂಡಗಳು ಕೂಡ ಬಲಿಷ್ಠ ಬ್ಯಾಟಿಂಗ್, ಬೌಲಿಂಗ್‌ ಪಡೆಯನ್ನು ಹೊಂದಿವೆ. ಹಾಗಾಗಿ ಈ ಪಂದ್ಯ ಕೂಡ ರೋಚಕ ಆಗುವುದರಲ್ಲಿ ಅನುಮಾನವಿಲ್ಲ.

Previous articleಹಾವೇರಿಯಲ್ಲಿ ಪಟಾಕಿ ದಾಸ್ತಾನಿಗೆ ಬೆಂಕಿ
Next articleಭರವಸೆಗೆ ಬರವಿಲ್ಲ