ಬೆಂಗಳೂರು: ಪ್ರೀತಿಯ ಸಿದ್ಲಿಂಗು ಪಯಣ ಮತ್ತೆ ಆರಂಭವಾಗಿದೆ ಈ ಬಗ್ಗೆ ಸ್ವತಃ ನಿರ್ದೇಶಕ ವಿಜಯಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾಡಿನ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳನ್ನ ಹಾರೈಸಿದ ವಿಜಯಪ್ರಸಾದ್ ಸದ್ದುಗದ್ದಲವಿಲ್ಲದೇ ಬರವಣಿಗೆಯ ಪ್ರಯಾಣ ಆರಂಭ…! ಸಿದ್ಲಿಂಗು 2 ❤️ ಆಶೀರ್ವಾದವಿರಲಿ 🙏 ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು ಎಂದಿದ್ದಾರೆ.