ಅಕ್ರಮ‌ ಮರಳು: ಜೆಸಿಬಿ, ಟ್ರ್ಯಾಕ್ಟರ್ ಜಪ್ತಿ

0
12

ಬೆಳಗಾವಿ: ಅಥಣಿ ಬಳಿಯ ಕೃಷ್ಣಾ ನದಿಯಲ್ಲಿ ಅಕ್ರಮ‌ ಮರಳು ತುಂಬುತ್ತಿದ್ದ ನಾಲ್ಕು ಜೆಸಿಬಿ ಮತ್ತು‌ 23 ಟ್ರ್ಯಾಕ್ಟರ್ ನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ ಎನ್ಬುವ ದೂರು ಹಬ್ಬಿತ್ತು.
ಈ ಹಿನ್ನೆಲೆಯಲ್ಲಿ ಜಾಗೃತರಾದ ಪೊಲೀಸರು ಎಸ್ಪಿ ಸಂಜೀವ ಪಾಟೀಲರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ರವೀಂದ್ರ ನಾಯ್ಕೊಡಿ ದಾಳಿ ನಡೆಸಿದ್ದರು‌

Previous articleಅಕ್ರಮ ಮರಳು: 4 JCB, 23 ಟ್ರ್ಯಾಕ್ಟರ್ ಜಪ್ತಿ
Next articleಸೋಲು ವಿಪಕ್ಷ ನಾಯಕನನ್ನೂ ಆಯ್ಕೆ ಮಾಡದಷ್ಟು ಜಿಗುಪ್ಸೆ ಹುಟ್ಟಿಸಿದೆಯೇ?