Newsಅಪರಾಧನಮ್ಮ ಜಿಲ್ಲೆಉತ್ತರ ಕನ್ನಡತಾಜಾ ಸುದ್ದಿರಾಜ್ಯ ಹಾಡಹಗಲೇ ನಗರಸಭೆಯ ಮಾಜಿ ಸದಸ್ಯನ ಕೊಲೆ By Samyukta Karnataka - April 20, 2025 Share WhatsAppFacebookTelegramCopy URL ಕಾರವಾರ: ನಗರಸಭೆಯ ಮಾಜಿ ಸದಸ್ಯರೊಬ್ಬರನ್ನು ಹಾಡಹಗಲೇ ರಸ್ತೆಮಧ್ಯೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ನಡೆದಿದೆ. ನಗರದ ಬಿಎಸ್ಸೆನ್ನೆಲ್ ಕಚೇರಿ ಬಳಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು.ಸತೀಶ್ ಕೊಳಂಬಕರ(೬೨) ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.