ಇಂದಿರಾ ಕ್ಯಾಂಟೀನ್ ನಲ್ಲಿ ಹೋಳಿಗೆ ಸಂಭ್ರಮ

Advertisement

ಧಾರವಾಡ: ಇಂದು ಇಂದಿರಾ ಕ್ಯಾಂಟೀನ್ ನಲ್ಲಿ ಗ್ರಾಹಕರಿಗೆ ಹೋಳಿಗೆ ನೀಡಲಾಗುತ್ತಿದೆ.
ನೂತನ ಮುಖ್ಯಮಂತ್ರಿ ಹಾಗೂ ಡಿಸಿಎಂ ಪ್ರಮಾಣ ವಚನ ಸ್ವೀಕರಿಸುವ ಅಂಗವಾಗಿ ಹೋಳಿಗೆ ಮಾಡಲಾಗಿದೆ.
ಬಡವರ ಹಸಿವು ನೀಗಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಈ ಕ್ಯಾಂಟಿನ್ ನಲ್ಲಿ ಇಂದು ಹೋಳಿಗೆ ಸಂಭ್ರಮ ಶುರುವಾಗಿದೆ‌.