ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

0
25

ನವದೆಹಲಿ: ಮೀಸಲಾತಿ ಮೂಲಭೂತ ಹಕ್ಕಲ್ಲ. ಆದರೆ ಆದರೆ ಸರ್ಕಾರ ಮೀಸ ಲಾತಿ ನೀಡದಿರುವ ತೀರ್ಮಾನ ಕೈಗೊಂಡಾಗ ಅದರಲ್ಲಿ ಕೆಲವೊಂದು ಪರಿಮಾಣಾತ್ಮಕ ಅಂಶಗಳು ಹಾಗೂ ಮಾನ್ಯವಾಗುವ ಕಾರಣಗಳಿರಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಈ ಸಂದರ್ಭದಲ್ಲಿ ೨೦೦೬ರ ಕರ್ನಾಟಕ ರಾಜ್ಯ ಹಾಗೂ ಉಮಾದೇವಿ ಪ್ರಕರಣವನ್ನೂ ಉಲ್ಲೇಖಿಸಿದೆ. ಅದರಂತೆ ಸಂವಿಧಾನದ ೧೪ ಮತ್ತು ೧೬ನೇ ವಿಧಿಗಳ ಆದೇಶಗಳನ್ನು ಉಲ್ಲಂಘಿಸಿದ ಯಾವುದೇ ನೇಮಕಾತಿಯು ಕಾನೂನು ಪ್ರಕಾರ ಅನೂರ್ಜಿತವಾಗುತ್ತದೆ.

Previous articleಚಿನ್ನದ ದರ ಈಗ 89,600!
Next articleಇಂದು ಸವದತ್ತಿ ಯಲ್ಲಮ್ಮ ಜಾತ್ರೆ