Home ಅಪರಾಧ ಟಿಪ್ಪರ ಹರಿದು ವ್ಯಕ್ತಿ ಸಾವು

ಟಿಪ್ಪರ ಹರಿದು ವ್ಯಕ್ತಿ ಸಾವು

0

ರಾಣೆಬೆನ್ನೂರು: ಟಿಪ್ಪರ ಹರಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಗರದ ಶ್ರೀರಾಮ ಫೈನಾನ್ಸ್ ಬಳಿ ನಡೆದಿದೆ. ಸ್ಥಳೀಯ ನಿವಾಸಿ ನಾಗರಾಜ ಮುಧೋಳಮಠ(60) ಎನ್ನುವವರೇ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಟಿಪ್ಪರ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Exit mobile version