Breaking News

ನಮ್ಮ ಜಿಲ್ಲೆ
ರೈತನ ಕೊಲೆ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ
ದಾಂಡೇಲಿ : ಖರೀದಿ ಮಾಡಿದ ಹೊಲ ಬಿಟ್ಟುಕೊಡದೆ, ತಕಾರರು ತೆಗೆದು ಪರಿಶುರಾಮ ತೋರಸ್ಕರ್ ಎಂಬಾತನ ಕೊಲೆ ಮಾಡಿದ್ದ ಸಹದೇವ ದಡ್ಡಿಕರ್ ಹಾಗೂ ಕೊಲೆಗೆ ಸಹಕಾರ ನೀಡಿದ್ದ ಸದಾನಂದ ಎ.ಪಾಟೀಲ, ರಾಮಾ ಹುಬ್ಬಳಕರ್ ಎಂಬುವವರಿಗೆ...
ಡಿಕೆಶಿ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ಜಾರ್ಜ್
ಯಾದಗಿರಿ: ಡಿ. ಕೆ. ಶಿವುಕುಮಾರ ಅವರ ಬೇಟೆಗೆ ಯಾವುದೇ ಅರ್ಥ ಕಲ್ಪಿಸಬೇಕಿಲ್ಲ ಇದೊಂದು ಆತ್ಮೀಯ ಭೇಟಿ ಆಗಿದೆ. ಕಾಂಗ್ರೆಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲಾ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್...
ಬೆಂಗಳೂರು’ಮೆಜೆಸ್ಟಿಕ್’ಗೆ ಹೈಟೆಕ್ ಸ್ಪರ್ಶ: 1,500 ಕೋಟಿ ರೂ. ವೆಚ್ಚದಲ್ಲಿ ಹೊಸ ರೂಪ!
ಬೆಂಗಳೂರಿನ ಹೆಗ್ಗುರುತು ಮತ್ತು ಲಕ್ಷಾಂತರ ಪ್ರಯಾಣಿಕರ ಜೀವನಾಡಿಯಾಗಿರುವ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಶೀಘ್ರದಲ್ಲೇ ತನ್ನ ಹಳೆಯ ಚಹರೆಯನ್ನು ಕಳಚಿಕೊಂಡು, ಅತ್ಯಾಧುನಿಕ ಸ್ಮಾರ್ಟ್ ಟರ್ಮಿನಲ್ ಆಗಿ ಬದಲಾಗಲಿದೆ.
ಸುಮಾರು 5 ದಶಕಗಳ ಇತಿಹಾಸವಿರುವ ಈ...
ಸಿನಿ ಮಿಲ್ಸ್
Dharmendra Passes Away: ಹುಟ್ಟುಹಬ್ಬದ ಸಂಭ್ರಮಕ್ಕೂ ಮುನ್ನವೇ ಅಸ್ತಮಿಸಿದ ಧ್ರುವತಾರೆ!
Dharmendra Passes Away: ಭಾರತೀಯ ಚಿತ್ರರಂಗದ ಪಾಲಿಗೆ ಇದೊಂದು ಕರಾಳ ದಿನ. ಬಾಲಿವುಡ್ನ ಮೇರುನಟ, ಕೋಟ್ಯಂತರ ಅಭಿಮಾನಿಗಳ ಪಾಲಿನ ಪ್ರೀತಿಯ 'ಹೀಮ್ಯಾನ್' ಧರ್ಮೇಂದ್ರ ಅವರು ಇನ್ನಿಲ್ಲ.
ಕಳೆದ ಆರು ದಶಕಗಳಿಂದ ಬೆಳ್ಳಿ ಪರದೆಯ ಮೇಲೆ...
ಲಂಡನ್ ಕೆಫೆಯಲ್ಲಿ ʼಮೇಘʼ ಶಖೆ
ಮಂಗಳೂರು: ಬಹುನಿರೀಕ್ಷಿತ ಕನ್ನಡ ಮಾಸ್ ಆಕ್ಷನ್ ಚಿತ್ರ ‘ಆಪರೇಷನ್ ಲಂಡನ್ ಕೆಫೆ’ ಇದೇ ನವೆಂಬರ್ 28ರಂದು ಏಕಕಾಲಕ್ಕೆ ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾದ ಪೋಸ್ಟರ್ಗಳು, ಟೀಸರ್, ಟ್ರೇಲರ್...
Movie Review: ಮೆಡಿಕಲ್ ಮಾಫಿಯಾ ಸುತ್ತಮುತ್ತ
ಚಿತ್ರ: ದಿ ಟಾಸ್ಕ್ನಿರ್ದೇಶನ: ರಾಘು ಶಿವಮೊಗ್ಗನಿರ್ಮಾಣ: ವಿಜಯ್ ಕುಮಾರ್ ಹಾಗೂ ರಾಮಣ್ಣತಾರಾಗಣ: ಜಯಸೂರ್ಯ, ಸಾಗರ್, ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮಿ, ಅರವಿಂದ್ ಕುಪ್ಳೀಕರ್, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಮತ್ತಿತರರು.ರೇಟಿಂಗ್ಸ್:...
ಒಂದು ದಿನ ಮೊದಲೇ ಡೆವಿಲ್ ದರ್ಶನ
ಅಭಿಮಾನಿಗಳ ಒತ್ತಡಕ್ಕೆ ಮಣಿದ ಚಿತ್ರತಂಡ
ದರ್ಶನ್ ನಟನೆಯ ‘ದಿ ಡೆವಿಲ್’ ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ 12 ರಂದು ವಿಶ್ವಾದ್ಯಂತ ತೆರೆಕಾಣಬೇಕಿತ್ತು. ಆದರೆ ಚಿತ್ರತಂಡ ಇದೀಗ ಬಿಡುಗಡೆ ದಿನಾಂಕವನ್ನು ಕೊಂಚ ಬದಲಿಸಿದೆ. ದರ್ಶನ್ ಅಭಿಮಾನಿಗಳ...
Movie Review: ಹೆಣ್ಮಕ್ಕಳ ರಕ್ಷಣೆಗೆ ನಿಂತ ಮಾರುತ
ಚಿತ್ರ: ಮಾರುತನಿರ್ದೇಶನ: ಎಸ್.ನಾರಾಯಣ್ನಿರ್ಮಾಣ: ಕೆ.ಮಂಜು ಹಾಗೂ ರಮೇಶ್ ಯಾದವ್ತಾರಾಗಣ: ಶ್ರೇಯಸ್, ಬೃಂದಾ ಆಚಾರ್ಯ, ವಿಜಯ್ ಕುಮಾರ್, ತಾರಾ, ಸಾಧುಕೋಕಿಲ, ಶರತ್ ಲೋಹಿತಾಶ್ವ ಇತರರು.ರೇಟಿಂಗ್ಸ್: 3ಗಣೇಶ್ ರಾಣೆಬೆನ್ನೂರು
ಸಾಮಾಜಿಕ ಜಾಲತಾಣ ಬಹುತೇಕರ ಜೀವನದ ಒಂದು ಭಾಗವಾಗಿದೆ....
ಕ್ರೀಡೆ
ಆರೋಗ್ಯ
ಸಂಗಾತಿಯೂಂದಿಗೆ ಚುಂಬನ: 21 ಮಿಲಿಯನ್ ವರ್ಷಗಳ ಹಿಂದಿನ ಪ್ರಾಚೀನ ಇತಿಹಾಸ, ಇಲ್ಲಿದೆ ನೋಡಿ ಮಾಹಿತಿ
ಇತಿಹಾಸದಿಂದಲೇ ಗಂಡು, ಹೆಣ್ಣು ಎಂಬ ಎರಡು ಜಾತಿಯನ್ನಾಗಿ ನೋಡಿದೆವೆ. ಇದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಇನ್ನೀತರ ಜೀವಿಗಳಲ್ಲಿಯು ಇಂತಹ ಜಾತಿಗಳು ಸಾಮಾನ್ಯ. ಹಾಗೇ ಎರಡು ವಾನರ ಪೂರ್ವಜರು ಆಫ್ರಿಕನ್ ಇತಿಹಾಸಪೂರ್ವ ವೇಷದಲ್ಲಿ ತಮ್ಮ...
ಕಛೇರಿಯಲ್ಲಿ ಹೆಚ್ಚು ಹೊತ್ತು ಕೂತು ಕೆಲಸ ಮಾಡುತ್ತೀರಾ? — ಬಾಲ ಮೂಳೆಯ ನೋವು ನಿಮ್ಮನ್ನು...
ಹುಬ್ಬಳ್ಳಿ: ಆಧುನಿಕ ಜೀವನ ಶೈಲಿಯಲ್ಲಿ ಕೆಲಸದ ಮಾದರಿ ವೇಗವಾಗಿ ಬದಲಾಗುತ್ತಿದ್ದಂತೆ, “ಕೂತು ಕೆಲಸ” ಅಥವಾ “ಸೆಡೆಂಟರಿ ವರ್ಕ್ಸ್ಟೈಲ್” ಜನರ ಆರೋಗ್ಯಕ್ಕೆ ಹೊಸ ಸವಾಲುಗಳನ್ನು ಎಸೆದುಬಿಟ್ಟಿದೆ. ಕಛೇರಿಯಲ್ಲಿ ದಿನವಿಡೀ ಕುಳಿತು ಕೆಲಸ ಮಾಡುವ ಅಭ್ಯಾಸ...
ಕೆಮ್ಮಿನ ಸಿರಪ್ನಿಂದ ಮಕ್ಕಳ ಸಾವು: ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ದೇಶದ ವಿವಿಧೆಡೆ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಸಾವುಗಳು ವರದಿಯಾದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹತ್ವದ ಎಚ್ಚರಿಕೆ ಹಾಗೂ ಮಾರ್ಗಸೂಚಿಗಳನ್ನು...





















































































