Home ನಮ್ಮ ಜಿಲ್ಲೆ ಕನಕ ನಗರಕ್ಕೆ ನುಗ್ಗಿದ ಚಿರತೆ

ಕನಕ ನಗರಕ್ಕೆ ನುಗ್ಗಿದ ಚಿರತೆ

0

ಮೈಸೂರಿನ ಕನಕನಗರಕ್ಕೆ ನುಗ್ಗಿದ ಚಿರತೆ ಕೆಲವರ ಮೇಲೆ ದಾಳಿ ನಡೆಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸೆರೆ ಹಿಡಿದು ರಕ್ಷಿಸಿದ್ದಾರೆ. ಕೃಷ್ಣರಾಜನಗರ ಪಟ್ಟಣದಲ್ಲಿ ಓಡಿ ಹೋಗುತ್ತಿದ್ದ ಚಿರತೆ ಸೆರೆ ಸಿಕ್ಕಿದೆ. ಚಿರತೆ ಹಿಡಿಯುವ ಮುನ್ನವೇ ಕೆಲ ನಿವಾಸಿಗಳಿಗೆ ಗಾಯಗೊಳಿಸಿದೆ. ಚಿರತೆಯ ಓಡಾಟದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ

ಕನಕನಗರಕ್ಕೆ ನುಗ್ಗಿದ ಚಿರತೆ

Exit mobile version