Home ತಾಜಾ ಸುದ್ದಿ ಯತ್ನಾಳ್ ಉಚ್ಚಾಟನೆ: ನೂರು ದಾಟಿದ ಪದಾಧಿಕಾರಿಗಳ ರಾಜೀನಾಮೆ

ಯತ್ನಾಳ್ ಉಚ್ಚಾಟನೆ: ನೂರು ದಾಟಿದ ಪದಾಧಿಕಾರಿಗಳ ರಾಜೀನಾಮೆ

0

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವ ಕೇಂದ್ರ ಹೈಕಮಾಂಡ್ ನಿಲುವನ್ನು ಖಂಡಿಸಿ ವಿಜಯಪುರ ನಗರ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲ ಮೋರ್ಚಾಗಳ 174 ಪದಾಧಿಕಾರಿಗಳು ಅಧಿಕೃತವಾಗಿ ಗುರುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

Exit mobile version