Home ನಮ್ಮ ಜಿಲ್ಲೆ ಕೋಲಾರ ಡಬಲ್‌ ಇಂಜಿನ್‌ ಸರ್ಕಾರದಿಂದ ಡಬಲ್‌ ಲಾಭ

ಡಬಲ್‌ ಇಂಜಿನ್‌ ಸರ್ಕಾರದಿಂದ ಡಬಲ್‌ ಲಾಭ

0

ಯಾದಗಿರಿ: ಈ ಹಿಂದೆ ಆಡಳಿತ ನಡೆಸಿದ್ದವರಿಂದಲೇ ಕರ್ನಾಟಕ ರಾಜ್ಯ ಹಿಂದುಳಿಯಲು ಕಾರಣ. ಈಗ ಇರುವ ಡಬಲ್‌ ಇಂಜಿನ್‌ ಸರ್ಕಾರದಿಂದ ಕರ್ನಾಟಕಕ್ಕೆ ಡಬಲ್‌ ಲಾಭ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯಾದಗಿರಿಯಲ್ಲಿ ನಾರಾಯಣಪುರ ಬಸವ ಸಾಗರ ಜಲಾಶಯದ ಗೇಟುಗಳ ಸ್ಕಾಡಾ ಉದ್ಘಾಟಿಸಿ ಮಾತನಾಡಿದ ಅವರು, ಈಗ ಅಮೃತ ಕಾಲ ಕೂಡಿ ಬಂದಿದೆ. ಡಬಲ್‌ ಇಂಜಿನ್‌ ಸರ್ಕಾರದಿಂದ ಅಭಿವೃದ್ಧಿ ವೇಗ ಪಡೆದುಕೊಂಡಿದೆ ಎಂದರು.

Exit mobile version