ತಾಜಾ ಸುದ್ದಿಸುದ್ದಿದೇಶರಾಜ್ಯ ನಾವೂ ಶಾಂತಿಯುತ ಸದನ ಬಯಸುತ್ತೇವೆ By Samyukta Karnataka - November 28, 2024 0 ನವದೆಹಲಿ: ನಾವೂ ಕೂಡ ಶಾಂತಿಯುತ ಸದನವನ್ನು ಬಯಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.ಮೊದಲಿನಿಂದಲೂ ಅವರು ಯಾವುದೇ ಬೇಡಿಕೆ ಇಲ್ಲದೆಯೂ ಕೂಡ ಅನಾವಶ್ಯಕವಾಗಿ ಸದನದ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ ಎಂದರು.