Home ನಮ್ಮ ಜಿಲ್ಲೆ ಚಿಕ್ಕಮಗಳೂರು ಮಾಜಿ ಸಚಿವ ಡಿ.ಬಿ ಚಂದ್ರೇಗೌಡರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಾಜಿ ಸಚಿವ ಡಿ.ಬಿ ಚಂದ್ರೇಗೌಡರ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

0

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಿನ್ನೆ ಬಿಜೆಪಿಯ ಮಾಜಿ ಸಚಿವ ಡಿಬಿ ಚಂದ್ರೆಗೌಡ ನಿಧನರಾಗಿದ್ದು, ಮುಖಮಂತ್ರಿ ಸಿದ್ದರಾಮಯ್ಯನವರು ಬುಧವಾರ ಗ್ರಾಮದ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ದರ್ಶನ ಪಡೆದದು. ಬಿಜೆಪಿಯ ಮಾಜಿ ಸಚಿವ ಹಾಗೂ ನಾಯಕರಾದಂತಹ ಡಿಬಿ ಚಂದ್ರೇಗೌಡ ಅವರು ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದರು.

https://samyuktakarnataka.in/%e0%b2%b8%e0%b3%8d%e0%b2%aa%e0%b3%80%e0%b2%95%e0%b2%b0%e0%b3%8d-%e0%b2%98%e0%b2%a8%e0%b2%a4%e0%b3%86%e0%b2%af-%e0%b2%b8%e0%b2%be%e0%b2%95%e0%b3%8d%e0%b2%b7%e0%b2%be%e0%b2%a4%e0%b3%8d%e0%b2%95%e0%b2%be/

Exit mobile version