Home ತಾಜಾ ಸುದ್ದಿ ಗಮನಸೆಳೆದ ಕುಂಭ ಹೊತ್ತ ಮಹಿಳೆಯರು

ಗಮನಸೆಳೆದ ಕುಂಭ ಹೊತ್ತ ಮಹಿಳೆಯರು

0

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗುಳೇದಗುಡ್ಡ ಕಣದಿಂದ ಸಿದ್ಧಪಡಿಸಿದ ಬೃಹದಾಕಾರದ ಮಾಲೆಯನ್ನು ಹಾಕಲಾಯಿತು. ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಕುಂಭ ಹೊತ್ತು ಹೆಜ್ಜೆ ಹಾಕಿದ್ದು ಗಮನಸೆಳೆಯಿತು.

jds

Exit mobile version