ನಮ್ಮ ಜಿಲ್ಲೆಬಳ್ಳಾರಿಸುದ್ದಿರಾಜ್ಯ ಪೇಟ ಕಟ್ಟಿ ʼಬನ್ರೋ ನೋಡೋಣ’ ಎಂದ ಶ್ರೀರಾಮಲು By Samyukta Karnataka - November 20, 2022 0 ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿಂದು ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡಗಳ ’ನವಶಕ್ತಿ ಸಮಾವೇಶದ ಕಾರ್ಯಕ್ರಮದಲ್ಲಿ ರೋಷಾವೇಶದಿಂದ ಮಾತನಾಡಿದ ಸಾರಿಗೆ ಸವಿವ ಶ್ರೀರಾಮಲು ಅವರು ಎಸ್ಟಿ ಮಿಸಲಾತಿ ಕುರಿತಂತೆ ತಮ್ಮ ಮೇಲೆ ಮಾಡಿದ ಟೀಕೆಗಳ ಪ್ರಸ್ತಾಪ ಮಾಡಿ ಸವಾಲು ಹಾಕಿ ಮಾತನಾಡಿದರು.