Home ನಮ್ಮ ಜಿಲ್ಲೆ ಪೇಟ ಕಟ್ಟಿ ʼಬನ್ರೋ ನೋಡೋಣ’ ಎಂದ ಶ್ರೀರಾಮಲು

ಪೇಟ ಕಟ್ಟಿ ʼಬನ್ರೋ ನೋಡೋಣ’ ಎಂದ ಶ್ರೀರಾಮಲು

0

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿಂದು ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಪಂಗಡಗಳ ’ನವಶಕ್ತಿ ಸಮಾವೇಶದ ಕಾರ್ಯಕ್ರಮದಲ್ಲಿ ರೋಷಾವೇಶದಿಂದ ಮಾತನಾಡಿದ ಸಾರಿಗೆ ಸವಿವ ಶ್ರೀರಾಮಲು ಅವರು ಎಸ್‌ಟಿ ಮಿಸಲಾತಿ ಕುರಿತಂತೆ ತಮ್ಮ ಮೇಲೆ ಮಾಡಿದ ಟೀಕೆಗಳ ಪ್ರಸ್ತಾಪ ಮಾಡಿ ಸವಾಲು ಹಾಕಿ ಮಾತನಾಡಿದರು.

ಪೇಟ ಕಟ್ಟಿ ʼಬನ್ರೋ ನೋಡೋಣ' ಎಂದ ಶ್ರೀರಾಮಲು

Exit mobile version